Call us any time 24/7
renukapaddu62@gmail.com
Facebook Whatsapp
  • Home
  • Shop
  • News
  • Contact us
Log in / Sign in

Lost password?

0 0

View Wishlist Add all to cart

0 0
Shopping cart (0)
Subtotal: ₹0.00

View cartCheckout

Free shipping over 49$
  • Home
  • Shop
  • News
  • Contact us
Facebook Whatsapp
0 0
0 Shopping Cart
Shopping cart (0)
Subtotal: ₹0.00

View cartCheckout

Free shipping over 49$
Home Shop Social

Social

Grid
List
Show
Sale
Karunalu baa belake -15
Quick View
Contemporary, Kannada, Social

Karunalu baa belake -15

₹200.00 Original price was: ₹200.00.₹175.00Current price is: ₹175.00.
ಕಥೆಯ ಮೂಲಕ ವಿಷಯವನ್ನು ಹೇಳಿದರೆ ಕೇಳುಗರ ಮೇಲೆ ಉಂಟಾಗುವ ಪ್ರಭಾವ ಅನನ್ಯ.
ಕುಲುಮೆ
Quick View
Books, Cultural, Kannada, Novel, Social

ಕುಲುಮೆ

₹350.00
ಕುಲುಮೆ (ಬಾಳ ಚಿತ್ರಗಳು) ರಹಮತ್ ತರೀಕೆರೆ ಬೆಲೆ.ರೂ. 350 ಅಂಚೆವೆಚ್ಚ : 40 ರಹಮತ್ ತರೀಕೆರೆ ಅವರ ಈ ಬಾಳಕಥನವನ್ನು "ಕುಳುಮೆ" ಎಂದು ಕರೆದಿದ್ದಾರೆ. ಕಾರಣ ಅವರ ಕುಟುಂಬದ ಕಸುಬು ಕಮ್ಮಾರಿಕೆ. ಹಾಗಾಗಿ ಬೆಂಕಿ ಹೊಗೆ ಹೊಡೆತ ಕಡಿತಗಳ ಈ ಕಸುಬು ಹೆತ್ತಬ್ಬೆಯಂತೆ ಎದೆ ಹಾಲು ಕುಡಿಸಿ ತಮ್ಮನ್ನು ಪೊರೆಯಿತು. ಆತ್ಮ ಸಂಗಾತಿಯಂತೆ ವಿವಿಧ ಜಾತಿ ವೃತ್ತಿ, ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತು ಎನ್ನುತ್ತಾರೆ ರಹಮತ್ ತರೀಕೆರೆ ಅವರು. ಈ ಅದ್ಭುತ ಬಾಳ ಕಥನ "ಕುಲುಮೆ"ಯನ್ನು  ಕೊಂಡುಕೊಳ್ಳಲು ಆಸಕ್ತರು ಈ ಕೆಳಗಿನ ನಂಬರನ್ನು ಸಂಪರ್ಕಿಸಿ : 9353391856
ಜೈಭೀಮ್ - ಡಾ.ಕೃಷ್ಣಮೂರ್ತಿ ಚಮರಂ
Quick View
Books, Kannada, Social

ಜೈಭೀಮ್ – ಡಾ.ಕೃಷ್ಣಮೂರ್ತಿ ಚಮರಂ

₹200.00
ಪುಸ್ತಕದ ಹೆಸರು : ಜೈಭೀಮ್ ಬರಹಗಾರರು : ಡಾ.ಕೃಷ್ಣಮೂರ್ತಿ ಚಮರಂ ಬೆಲೆ, ರೂ.200 ಅಂಚೆವೆಚ್ಚ : 20 ಒಟ್ಟು ರೂ 220 ರೂಪಾಯಿ.. "ಜೈಭೀಮ್" ಎಂಬುದು ಭಾರತದ ಬಹುಜನರ ಏಕತೆಯ ಘೋಷವಾಗಿದೆ. ಹೃದಯದ ಭಾಷೆಯಾಗಿದೆ.. ಒಕ್ಕೊರಲ ಮಂತ್ರವಾಗಿದೆ. ಇಂದು ಜೈಭೀಮ್ ಎಂದರೆ ಅದು ಕೇವಲ ಬಾಬಾಸಾಹೇಬರೊಬ್ಬರಿಗೇ ಹಾಕುವ ಜಯಘೋಷವಾಗಿಲ್ಲ. ಅದು ಇಡೀ ಸಮಾಜದ ಪರಿವರ್ತನಾ ಚಳುವಳಿಯ ಪ್ರೇರಕಶಕ್ತಿಯಾಗಿದೆ. ಅದರೊಳಗೆ ಬಹುಜನರ ಬಾಳಿಗೆ ಬೆಳಕು ತೋರಿದ ಬುದ್ಧ, ಬಸವ, ಮಹಾತ್ಮರ ಬಾಫುಲೆ, ಸಾವಿತ್ರಿ ಬಾಫುಲೆ, ಪೆರಿಯಾರ್, ಛತ್ರಪತಿ ಶಾಹು, ನಾರಾಯಣ ಗುರು ಮುಂತಾದವರಿಗೆ ಸಲ್ಲಿಸುವ ಗೌರವವಾಗಿದೆ. ಬಹುಜನರ ವಿಚಾರಧಾರೆಯಾಗಿದೆ. ಸಂಸ್ಕೃತಿಯಾಗಿದೆ. ಈ ಚಳುವಳಿಯ ಎಲ್ಲಾ ಸಾಹಿತ್ಯವೂ "ಜೈಭೀಮ್" ಧ್ಯೇಯವಾಕ್ಯವನ್ನು ತನ್ನೊಳಗೆ ಹಿಡಿದಿಟ್ಟುಕೊಂಡು ಬಹುಜನರ ವಿಮೋಚನೆಯ ಅಸ್ತ್ರವಾಗಿಯೇ ಅಂತರ್ಗತವಾಗಿದೆ ಎನ್ನುತ್ತಾರೆ ಲೇಖಕರು.. ಆಸಕ್ತರು ಈ ಪುಸ್ತಕವನ್ನು ಕೊಂಡುಕೊಳ್ಳಲು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ.. 9353391856 ಪುಸ್ತಕವನ್ನು ಖರೀದಿಸಲು ಪೋನ್ ಪೇ ಅಥವಾ ಗೂಗಲ್ ಫೇ ನಂಬರ್ 6360496918
ತಲ್ಲಣಗಳು...
Quick View
Arts & Literature, Books, Kannada, Social

ತಲ್ಲಣಗಳು…

₹800.00
ಈ ಕೃತಿಯಲ್ಲಿ ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಣಾತ್ಮಕ ಲೇಖನಗಳಿವೆ. ಹಾಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಣೆಗಳನ್ನು ಒಳಗೊಂಡಿದೆ. ದಲಿತ-ದಮನಿತ, ಆದಿವಾಸಿ, ಮಹಿಳೆ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ತಳಪಾಯವಾದ ಬಹುಸಂಖ್ಯಾತರ ದೃಷ್ಟಿಕೋನದೊಂದಿಗೆ ಈ ಪುಸ್ತಕವನ್ನು ಬರೆಯಲಾಗಿದೆ. ಆಸಕ್ತರು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ... 9353391856
ಭಾರತದ ಸಂವಿಧಾನ - ಐತಿಹಾಸಿಕ ದಾಖಲೆಗಳೊಂದಿಗೆ.. ಸಿ.ಎಸ್.ದ್ವಾರಕಾನಾಥ್...
Quick View
Books, Kannada, Social

ಭಾರತದ ಸಂವಿಧಾನ – ಐತಿಹಾಸಿಕ ದಾಖಲೆಗಳೊಂದಿಗೆ.. ಸಿ.ಎಸ್.ದ್ವಾರಕಾನಾಥ್…

₹850.00
ಭಾರತದ ಸಂವಿಧಾನ : ಐತಿಹಾಸಿಕ ದಾಖಲೆಗಳೊಂದಿಗೆ.. ಸಿ.ಎಸ್.ದ್ವಾರಕಾನಾಥ್… ಭಾರತ ಸಂವಿಧಾನ ಬೆಲೆ ರೂ. 850 ರೂಪಾಯಿ. ಭಗವದ್ಗೀತೆ ಓದಿದರೆ ಒಳ್ಳೆಯ ಹಿಂದೂವಾಗಬಹುದು… ಕುರಾನ್ ಓದಿದರೆ ಒಳ್ಳೆಯ ಮುಸ್ಲಿಂ ಆಗಬಹುದು… ಬೈಬಲ್ ಓದಿದರೆ ಒಳ್ಳೆಯ ಕ್ರೈಸ್ತರಾಗಬಹುದು… ಆದರೆ ಭಾರತ ಸಂವಿಧಾನ ಓದಿದರೆ ಮಾತ್ರವೇ ಒಳ್ಳೆಯ ಭಾರತೀಯರಾಗಲು ಸಾಧ್ಯ… ಭಾರತ ಸಂವಿಧಾನ (ಐತಿಹಾಸಿಕ ದಾಖಲಾತಿಗಳೊಂದಿಗೆ) ಸಂಗ್ರಹ : ಸಂಪಾದನೆ, ಪರಿಷ್ಕರಣೆ.. ಡಾ.ಸಿ.ಎಸ್.ದ್ವಾರಕನಾಥ್. ಈ ಪುಸ್ತಕವನ್ನು ಕೊಂಡುಕೊಳ್ಳಲು ವಿವರಗಳಿಗಾಗಿ ಈ ಕೆಳಕಂಡ ನಂಬರ್ ನ್ನು ಸಂಪರ್ಕಿಸಿ. 9353391856 Googlepay or Phonepe number 6360496918

Search

Product categories

  • Action & Adventure
  • Activity Books
  • Animals
  • Anthologies
  • Arts & Literature
  • Books
  • Business
  • Children’s Book
  • Comics
  • Competitive Exam
  • Contemporary
  • Cookbook
  • Cultural
  • Fantasy
  • Genre Fiction
  • Health
  • Historical
  • History
  • Language
    • Kannada
  • Novel
  • Science
  • Short Stories
  • Social
  • Spiritual
  • Text Books
  • Uncategorized
Our Address
Koppa
Chikkamagalure
Karnataka – 577126
Opening Hour
Monday – Friday: 9am – 8pm
Sunday & Saturday: 11am – 5pm

Get in touch with us

If you’ve got great products your looking to work with us then drop us a line.
CALL NOW
Facebook Instagram Pinterest Whatsapp Youtube
  • Information

    • Delivery Information

    • Privacy Policy

    • Terms & Conditions

    • Contact Us

    • Returns policy

Copyright © 2024 Nudi Kannada Web

Home
Shop
Sign in
Search
More
More
  • Home
  • Shop
  • News
  • Contact us