ಹೌದೌದು….ಮಣಿಪುರವೆ ಆಗಲಿಪ್ಯಾಲೇಸ್ತಿನೇ ಆಗಲಿನಮ್ಮ ಮೋದಿ ಸದಾ ಶಾಂತಿಪ್ರಿಯರು… ಇಲ್ಲಿಬೇಟೆಗಾರನನ್ನು ತಬ್ಬಿಕೊಳ್ಳುತ್ತಾರೆ… ಅಲ್ಲಿಬೇಟೆಯ ಜೊತೆಗೂ ಕಣ್ಣೀರಿಡುತ್ತಾರೆ…. ಅಲ್ಲಿಕುಕಿಗಳ ಮೇಲೆಮೈತಿ ಬಾಂಬು ಹಾಕಿದ.. ಮಣಿಪುರದಮುಖ್ಯಮಂತ್ರಿಯನ್ನೂಸನ್ಮಾನಿಸುತ್ತಾರೆ… ಇಲ್ಲಿಬಲಿಯಾದ ಕುಕಿಗಳಿಗೆ‘ಮೌನ ಶ್ರದ್ಧಾಂಜಲಿ’ಯನ್ನೂಅರ್ಪಿಸುತ್ತಾರೆ… ಒಂದೆಡೆಕುಕಿಗಳೆದುರು ಶಾಂತಿಗೆ ಪಣ ತೊಡುತ್ತಾರೆ.. ಮತ್ತೊಂದೆಡೆಸಂಘಿಗಳ ದತ್ತುಪುತ್ರ... Continue reading
